Flag of Indiaसत्यमेव जयते
UGLY CRIME KARNATAKA

Vaishakh suicide case: Court orders probe against cops

ಬೆಂಗಳೂರು: ನಟಿ, ‘ಬಿಗ್‌ಬಾಸ್’ ಕನ್ನಡ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ ವೈಶಾಕ್‌ (45) ಆತ್ಮಹತ್ಯೆ ಪ್ರಕರಣದಲ್ಲಿ ಎಚ್‌ಎಎಲ್‌ ಠಾಣೆಯ ಹಿಂದಿನ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಆದೇಶಿಸಿದ್ದಾರ

ಪ್ರಜಾವಾಣಿ Tue, 30 Jun 2026 00:53
Read the original at ಪ್ರಜಾವಾಣಿ ↗