Flag of Indiaसत्यमेव जयते
BAD INDIA KARNATAKA

Untimely rains bring misery to farmers

ಶಿರಹಟ್ಟಿ: ಮುಂಗಾರಿನ ಅಪಾರ ನಿರೀಕ್ಷೆಯೊಂದಿಗೆ ಅರೆ ಹಸಿ ನೆಲದಲ್ಲೇ ಬಿತ್ತನೆ ಮಾಡಿದ್ದ ಈ ಭಾಗದ ರೈತರಿಗೆ ಇದೀಗ ತೀವ್ರ ಆಘಾತ ಉಂಟಾಗಿದೆ. ಅಲ್ಪ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದ್ದ ಬೆಳೆ ಬಾಡುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಪ್ರಜಾವಾಣಿ Wed, 15 Jul 2026 00:48
Read the original at ಪ್ರಜಾವಾಣಿ ↗