BAD
CRIME
KARNATAKA
Two robbers arrested

ಕುದೂರು (ಮಾಗಡಿ): ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನದ ಸರ ದೋಚಿದ್ದ ಇಬ್ಬರು ಸರಗಳ್ಳರನ್ನು ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹುಳಸೊಪ್ಪನಹಳ್ಳಿ ಕೆ.ಪಿ. ವಿಜಯಾನಂದ ಹಾಗೂ ಸೋಲೂರು ಹೋಬಳಿ ಕಾಳಪಾಳ್ಯದ ರೇಣುಕಾಪ್ರಸ
Read the original at ಪ್ರಜಾವಾಣಿ ↗