Flag of Indiaसत्यमेव जयते
BAD CRIME KARNATAKA

Two robbers arrested

ಕುದೂರು (ಮಾಗಡಿ): ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನದ ಸರ ದೋಚಿದ್ದ ಇಬ್ಬರು ಸರಗಳ್ಳರನ್ನು ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹುಳಸೊಪ್ಪನಹಳ್ಳಿ ಕೆ.ಪಿ. ವಿಜಯಾನಂದ ಹಾಗೂ ಸೋಲೂರು ಹೋಬಳಿ ಕಾಳಪಾಳ್ಯದ ರೇಣುಕಾಪ್ರಸ

ಪ್ರಜಾವಾಣಿ Fri, 26 Jun 2026 00:59
Read the original at ಪ್ರಜಾವಾಣಿ ↗