UGLY
INDIA
KARNATAKA
Two killed in car-lorry collision at Nipanal village in Raibag taluka

ಹಂದಿಗುಂದ: ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ಹೊರವಲಯದ ನಿಪ್ಪಾಣಿ– ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ನಡೆದ ಕಾರು– ಲಾರಿ ಡಿಕ್ಕಿಯಲ್ಲಿ ಕಪ್ಪಲಗುದ್ದಿ ಗ್ರಾಮದ ರಂಗಪ್ಪ ದೊಡಮನಿ (38) ಹಾಗೂ ಬಸವರಾಜ ಮುತ್ತಪ್ಪ ಪಾಟೀಲ (16) ಸಾವನ್ನಪ್ಪಿದ್ದಾರೆ.
Read the original at ಪ್ರಜಾವಾಣಿ ↗