BAD
INDIA
KARNATAKA
बारिश और पेड़ गिरने से चारमड़ी घाट पर यातायात बाधित

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶನಿವಾರವೂ ಜಿಟಿಜಿಟಿ ಮಳೆಯಾಗಿದ್ದು ಇಡೀ ದಿನ ಬಿಡುವಿಲ್ಲದೇ ಸುರಿಯಿತು. ಬೆಳಿಗ್ಗೆಯಿಂದಲೂ ಮಳೆ ಚುರುಕಾಗಿದ್ದರಿಂದ ತೋಟದ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಬಹುತೇಕ ರಜೆ ಮಾಡಿದ್ದರು. ನಿರಂತರ ಜಿಟಿಜಿಟಿ ಮಳೆಯಿಂದಾಗಿ ಚರಂಡಿಗಳು ಮಳೆ ನೀರಿನಿಂದ ಹರಿಯುತ್ತ
ಪ್ರಜಾವಾಣಿ पर मूल खबर पढ़ें ↗