GOOD
INDIA
KARNATAKA
Traders urge to avoid harassment of Pudiroudis in Bengaluru: Ju. Bakery-Condiments closed on 1st!

ಸಿಲಿಕಾನ್ ಸಿಟಿ ಬೆಂಗಳೂರು ಬೆಳೆದಂತೆಲ್ಲಾ ಅಪರಾಧ ಚಟುವಟಿಕೆಗಳು ಸಹ ಬೆಳೆಯುತ್ತಲೇ ಇವೆ. ಅದರಲ್ಲೂ ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ದಾಂಧಲೆಗಳು ಹೆಚ್ಚಾಗುತ್ತಿವೆ.ಇದಕ್ಕೆ ಪೂರಕವೆಂಬಂತೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರೇ ರೌಡಿಗಳ ಆಟಾಟೋಪಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ.
Read the original at TV9 ಕನ್ನಡ ↗