BAD
INDIA
KARNATAKA
To declare Indi taluk as drought affected area.

ಇಂಡಿ: ‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರದೇಶವೇ ಹೆಚ್ಚಾಗಿದ್ದು ಇಲ್ಲಿಯವರೆಗೆ ಮುಂಗರು ಮಳೆಯಾಗಿಲ್ಲ. ಭೀಕರ ಬರ ಎದುರಿಸಬೇಕಿದೆ. ರೈತರು ಮಳೆಯಿಲ್ಲದೇ ಕಂಗಾಲಾಗಿದ್ದಾರೆ. ತಾಲ್ಲೂಕನ್ನು ಬರ ಪ್ರದೇಶ ಎಂದು ಘೋಷಣೆ ಮಾಡಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಇಂಡಿ ತಾಲ್ಲೂಕು
Read the original at ಪ್ರಜಾವಾಣಿ ↗