Flag of Indiaसत्यमेव जयते
BAD CRIME KARNATAKA

Three arrested for smuggling sandalwood in Sandur

ಸಂಡೂರು: ತಾಲ್ಲೂಕಿನ ಉತ್ತರ ವಲಯದ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಗಂಧದ ಚಕ್ಕೆಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮೂರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂಧಿಸಿ, ಗಂಧದ ಚೆಕ್ಕೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ Wed, 15 Jul 2026 00:48
Read the original at ಪ್ರಜಾವಾಣಿ ↗