BAD
INDIA
KARNATAKA
ನ್ಯಾಯಾಧೀಶರೊಂದಿಗೆ ದ್ವಿಚಕ್ರ ವಾಹನ ಚಾಲಕ ಜಗಳ: ಮೂವರ ಬಂಧನ

ಮಾಲೂರು (ಕೋಲಾರ): ಯುವಕನೊಬ್ಬ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ, ನ್ಯಾಯಾಧೀಶರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಮೂವರನ್ನು ಮಾಲೂರು ನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗