Flag of Indiaसत्यमेव जयते
PROBLEM POLITICS KARNATAKA

There is a need to adopt scientific methods in agriculture - Farmer B.H. Shivappa

ಹಳಿಯಾಳ: ಕೃಷಿ ಕಾಯಕದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಯೋಜಿತ ರೀತಿಯಲ್ಲಿ ಕೃಷಿ ಕೈಗೊಂಡರೆ ಯುವಕರು ಸ್ವಯಂ ಉದ್ಯೋಗಿಗಳಾಗಿ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಇತರರಿಗೂ ಉದ್ಯೋಗ ನೀಡುವ ಉದ್ಯಮಿಗಳಾಗಬಹುದು ಎಂದು ತಾಲ್ಲೂಕಿನ ಪ್ರಗತಿಪರ ರೈತ ಬಿ.ಎಚ್.ಶಿವಪ್ಪ ಹೇಳಿದರು.

ಪ್ರಜಾವಾಣಿ Sat, 18 Jul 2026 00:58
Read the original at ಪ್ರಜಾವಾಣಿ ↗