PROBLEM
POLITICS
KARNATAKA
There is a need to adopt scientific methods in agriculture - Farmer B.H. Shivappa

ಹಳಿಯಾಳ: ಕೃಷಿ ಕಾಯಕದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಯೋಜಿತ ರೀತಿಯಲ್ಲಿ ಕೃಷಿ ಕೈಗೊಂಡರೆ ಯುವಕರು ಸ್ವಯಂ ಉದ್ಯೋಗಿಗಳಾಗಿ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಇತರರಿಗೂ ಉದ್ಯೋಗ ನೀಡುವ ಉದ್ಯಮಿಗಳಾಗಬಹುದು ಎಂದು ತಾಲ್ಲೂಕಿನ ಪ್ರಗತಿಪರ ರೈತ ಬಿ.ಎಚ್.ಶಿವಪ್ಪ ಹೇಳಿದರು.
Read the original at ಪ್ರಜಾವಾಣಿ ↗