Flag of Indiaसत्यमेव जयते
UGLY INDIA KARNATAKA

The Hanumantadevara Valley National Highway-13 has become a death trap

ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿರುವ ಹನುಮಂತ ದೇವರ ಕಣಿವೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ–13 ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಇಲ್ಲಿ ವಾರಕ್ಕೆ ಕನಿಷ್ಠ ಒಂದಾದರೂ ಅಪಘಾತ ಸಂಭವಿಸುತ್ತದೆ. ವಾಹನ ಚಾಲಕರ ಅಜಾರೂಕತೆ, ಗುತ್ತಿಗೆದಾರರ ನಿರ್ಲಕ್ಷ್ಯ, ಸೂಚನಾ ಫಲಕ ಅಳವಡಿಸದ್ದರಿಂದ ವರ್ಷಕ್ಕೆ ನೂರಾ

ಪ್ರಜಾವಾಣಿ Tue, 14 Jul 2026 00:52
Read the original at ಪ್ರಜಾವಾಣಿ ↗