UGLY
INDIA
KARNATAKA
The death of H. Hanumanthappa is an irreparable loss to the society.

ಚಿತ್ರದುರ್ಗ: ‘ಎಚ್.ಹನುಮಂತಪ್ಪನವರ ಸಾವಿನೊಂದಿಗೆ ಆದರ್ಶ ರಾಜಕಾರಣದ ಕೊನೆಯ ಕೊಂಡಿ ಕಳಚಿದಂತಾಗಿದೆ. ಅವರ ಸಾವಿನಿಂದ ನಮ್ಮ ಗುರುಪೀಠಕ್ಕೆ, ಸಮಾಜಕ್ಕೂ ತುಂಬಲಾಗದ ನಷ್ಟವಾಗಿದೆ’ ಎಂದು ಛಲವಾದಿ ಗುರುಪೀಠದ ಪೀಠಾಧ್ಯಕ್ಷ ಬಸವ ನಾಗಿದೇವ ಸ್ವಾಮೀಜಿ ನೋವು ವ್ಯಕ್ತಪಡಿಸಿದರು.
Read the original at ಪ್ರಜಾವಾಣಿ ↗