Flag of Indiaसत्यमेव जयते
UGLY INDIA KARNATAKA

The death of H. Hanumanthappa is an irreparable loss to the society.

ಚಿತ್ರದುರ್ಗ: ‘ಎಚ್‌.ಹನುಮಂತಪ್ಪನವರ ಸಾವಿನೊಂದಿಗೆ ಆದರ್ಶ ರಾಜಕಾರಣದ ಕೊನೆಯ ಕೊಂಡಿ ಕಳಚಿದಂತಾಗಿದೆ. ಅವರ ಸಾವಿನಿಂದ ನಮ್ಮ ಗುರುಪೀಠಕ್ಕೆ, ಸಮಾಜಕ್ಕೂ ತುಂಬಲಾಗದ ನಷ್ಟವಾಗಿದೆ’ ಎಂದು ಛಲವಾದಿ ಗುರುಪೀಠದ ಪೀಠಾಧ್ಯಕ್ಷ ಬಸವ ನಾಗಿದೇವ ಸ್ವಾಮೀಜಿ ನೋವು ವ್ಯಕ್ತಪಡಿಸಿದರು.

ಪ್ರಜಾವಾಣಿ Tue, 14 Jul 2026 00:52
Read the original at ಪ್ರಜಾವಾಣಿ ↗