UGLY
INDIA
KARNATAKA
The cause of the pigs' death will be clear after the scientific report is received.

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ- ಬೈಂದೂರು ಹೋಬಳಿಯ ಕೆಲವು ಗ್ರಾಮಗಳಲ್ಲಿ 15-20 ದಿನಗಳಿಂದ ಕಾಡು ಹಂದಿ ಹಾಗೂ ಸಾಕು ಹಂದಿಗಳು ಸಾಯುತ್ತಿದ್ದು, ವೈಜ್ಞಾನಿಕ ವರದಿ ಬಂದ ಬಳಿಕವಷ್ಟೇ ಕಾರಣ ತಿಳಿಯಲಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
Read the original at ಪ್ರಜಾವಾಣಿ ↗