BAD
INDIA
KARNATAKA
Support price for tomatoes; Kumaraswamy appeals for drought declaration

ಕೋಲಾರ: ಧಾರಣೆ ತಗ್ಗಿದ ಪರಿಣಾಮ ಜಿಲ್ಲೆಯ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಟೊಮೆಟೊಗೆ ಬೆಂಬಲ ಬೆಲೆ ಕೊಡಿಸುವಂತೆ ಹಾಗೂ ಬರ ಘೋಷಣೆಗೆ ಕ್ರಮ ವಹಿಸುವಂತೆ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.
Read the original at ಪ್ರಜಾವಾಣಿ ↗