Flag of Indiaसत्यमेव जयते
BAD INDIA KARNATAKA

Sudhakar urges to take precautionary measures for drought

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಮಳೆ ಕೊರತೆ ಆಗಿದ್ದು ಸರ್ಕಾರ ಬರಗಾಲಕ್ಕೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮೋಡ ಬಿತ್ತನೆ ಅಗತ್ಯವಿದ್ದರೆ ಅದರ ಕುರಿತು ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಸಂಸದ ಡಾ. ಕೆ. ಸುಧಾಕರ್ ಶನಿವಾರ ಒತ್ತಾಯಿಸಿದರು.

ಪ್ರಜಾವಾಣಿ Sun, 05 Jul 2026 01:06
Read the original at ಪ್ರಜಾವಾಣಿ ↗