Flag of Indiaसत्यमेव जयते
BAD INDIA KARNATAKA

काप सर्कल इंस्पेक्टर ने छात्रों को कदाचार का शिकार न होने की सलाह दी

ಪಡುಬಿದ್ರಿ: ವಿದ್ಯಾರ್ಥಿ ಜೀವನದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದ ಹಂತಗಳು ಭವಿಷ್ಯವನ್ನು ರೂಪಿಸುವ ಪ್ರಮುಖ ಘಟ್ಟಗಳಾಗಿದ್ದು, ಈ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣದತ್ತ ಗಮನಹರಿಸಬೇಕು ಎಂದು ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಅಜ್ಮತ್ ಅಲಿ ಸಲಹೆ ನೀಡಿದರು.

ಪ್ರಜಾವಾಣಿ Sun, 05 Jul 2026 00:57
ಪ್ರಜಾವಾಣಿ पर मूल खबर पढ़ें ↗