Flag of Indiaसत्यमेव जयते
BAD INDIA KARNATAKA

Students protest against privatisation of agriculture education in Raichur

ರಾಯಚೂರು: ಕೃಷಿ ಇಲಾಖೆಯಲ್ಲಿ ಅವೈಜ್ಞಾನಿಕವಾಗಿ ಅನುಸರಿಸಲಾಗುತ್ತಿರುವ ನೇಮಕಾತಿ ಕ್ರಮಗಳನ್ನು ರದ್ದುಪಡಿಸುವುದು ಹಾಗೂ ಕೃಷಿ ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಬುಧವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Thu, 16 Jul 2026 00:57
Read the original at ಪ್ರಜಾವಾಣಿ ↗