BAD
INDIA
KARNATAKA
Students protest against NEET question paper leak

ಕೊಳ್ಳೇಗಾಲ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಗೆಲುವು ಸಿಕ್ಕಿರುವುದರಿಂದ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಜುಲೈ 27ರಂದು ನಗರದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದು ಸಾಹಿತಿ ಮಹದೇವ ಶಂಕರಪುರ ಹೇಳಿದರು.
Read the original at ಪ್ರಜಾವಾಣಿ ↗