UGLY
INDIA
KARNATAKA
Student killed as auto overturns

ಸಿರಿಗೆರೆ: ಭರಮಸಾಗರದ ಭರಮಣ್ಣನಾಯಕನ ಕೆರೆ ಕೋಡಿಯ ಸಮೀಪ ಇರುವ ಚೌಡೇಶ್ವರಿ ದೇವಸ್ಥಾನದ ಬಳಿ ಬುಧವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಆಟೊ ಪಲ್ಟಿಯಾದ ಪರಿಣಾಮ, ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
Read the original at ಪ್ರಜಾವಾಣಿ ↗