GOOD
INDIA
KARNATAKA
Stay away from vices and build a strong society - Ravichandra Sirsi

ಮುಂಡಗೋಡ: ‘ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಯುವಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸದೃಢ ಸಮಾಜ ನಿರ್ಮಿಸಲು ಕೈ ಜೋಡಿಸಬೇಕು. ಆರೋಗ್ಯವಂತ ಯುವ ಸಮೂಹವೇ ದೇಶದ ಭದ್ರ ಬುನಾದಿಗೆ ಸಹಕಾರಿ’ ಎಂದು ಇಶಾ ಅಭಿವೃದ್ಧಿ ಸೇವಾ ಟ್ರಸ್ಟ್ನ ನಿರ್ದೇಶಕ ರವಿಚಂದ್ರ ಶಿರಸಿ ಹೇಳಿದರು.
Read the original at ಪ್ರಜಾವಾಣಿ ↗