UGLY
INDIA
KARNATAKA
ಸೇಂಟ್ ಥಾಮಸ್ ಶಾಲೆಯಿಂದ ಮೃತ ಸಿಬ್ಬಂದಿ ಕುಟುಂಬಕ್ಕೆ ಧನಸಹಾಯ

ಭಟ್ಕಳ: ತಾಲ್ಲೂಕಿನ ಪಡುಶಿರಾಲಿ (ತಟ್ಟಿಹಕ್ಕಲು) ನಡೆದ ದುರಂತದಲ್ಲಿ ಮೃತಪಟ್ಟಿದ್ದ ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮಾದ್ಯಮ ಶಾಲೆಯ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಅವರ ಕುಟುಂಬಕ್ಕೆ ಶಾಲೆಯ ಆಡಳಿತ ಮಂಡಳಿ ನೆರವು ನೀಡಿದೆ.
Read the original at ಪ್ರಜಾವಾಣಿ ↗