PROBLEM
INDIA
KARNATAKA
Spies risking their lives are the real heroes.

ಶಿವಮೊಗ್ಗ: ‘ಬೇಹುಗಾರಿಕೆ ಎನ್ನುವುದು ಸಾಹಸ, ತ್ಯಾಗ ಮತ್ತು ಅಪಾರ ದೇಶಪ್ರೇಮದ ಕೆಲಸವಾಗಿದ್ದು, ದೇಶದ ಭದ್ರತೆಗಾಗಿ ತಮ್ಮ ಬದುಕನ್ನೇ ಪಣಕ್ಕಿಡುವ ಬೇಹುಗಾರರೇ ನಿಜವಾದ ಅರ್ಥದಲ್ಲಿ ದೇಶದ ಹೀರೋಗಳು’ ಎಂದು ನಿವೃತ್ತ ಡಿಐಜಿ ಡಿ.ವಿ. ಗುರುಪ್ರಸಾದ್ ಹೇಳಿದರು.
Read the original at ಪ್ರಜಾವಾಣಿ ↗