Flag of Indiaसत्यमेव जयते
PROBLEM POLITICS KARNATAKA

SIR awareness to remain eligible in electoral rolls

ಗೌರಿಬಿದನೂರು: ನಗರದಲ್ಲಿ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗೆ ಎಸ್‌ಐಆರ್ ಕುರಿತು ಜಾಗೃತಿಗಾಗಿ ಶುಕ್ರವಾರ ಬೈಕ್ ರ್‍ಯಾಲಿ ನಡೆಯಿತು.

ಪ್ರಜಾವಾಣಿ Sun, 12 Jul 2026 00:53
Read the original at ಪ್ರಜಾವಾಣಿ ↗