BAD
INDIA
KARNATAKA
Shortage of rain: Rivers in spate

ಭಾಲ್ಕಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಸುಮಾರು 10 ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಇನ್ನು ಅಲ್ಪಸಲ್ಪ ಮಳೆಯಾದರೂ ಸಹ ಸಕಾಲಕ್ಕೆ ಬಾರದೆ ಇರುವುದರಿಂದ ಬಹುತೇಕ ರೈತರ ಬೆಳೆಗಳು ಬಿಸಿಲಿನ ಹೊಡೆತಕ್ಕೆ ನೆಲಕಚ್ಚಿವೆ.
Read the original at ಪ್ರಜಾವಾಣಿ ↗