Flag of Indiaसत्यमेव जयते
BAD INDIA KARNATAKA

Shortage of rain: Rivers in spate

ಭಾಲ್ಕಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಸುಮಾರು 10 ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಇನ್ನು ಅಲ್ಪಸಲ್ಪ ಮಳೆಯಾದರೂ ಸಹ ಸಕಾಲಕ್ಕೆ ಬಾರದೆ ಇರುವುದರಿಂದ ಬಹುತೇಕ ರೈತರ ಬೆಳೆಗಳು ಬಿಸಿಲಿನ ಹೊಡೆತಕ್ಕೆ ನೆಲಕಚ್ಚಿವೆ.

ಪ್ರಜಾವಾಣಿ Mon, 27 Jul 2026 00:56
Read the original at ಪ್ರಜಾವಾಣಿ ↗