Flag of Indiaसत्यमेव जयते
BAD INDIA KARNATAKA

Shortage of rain in Chikkamagaluru district worries areca nut growers

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕೊರತೆಯಾಗಿರುವುದು ಬಯಲು ಸೀಮೆಯ ಅಡಿಕೆ ಬೆಳೆಗಾರರಲ್ಲಿ ಆತಂಕ ಹುಟ್ಟಿಸಿದೆ. ಮಳೆಗಾಲದಲ್ಲೇ ಕೊಳವೆ ಬಾವಿಗಳನ್ನು ಆಶ್ರಯಿಸುವಂತಾಗಿದ್ದು, ಮಳೆ ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಅಡಿಕೆ ತೋಟ ಉಳಿಸುವುದೇ ಕಷ್ಟ ಎಂಬ ಭೀತಿಯಲ್ಲಿ ರೈತರಿದ್ದಾರೆ.

ಪ್ರಜಾವಾಣಿ Tue, 14 Jul 2026 00:52
Read the original at ಪ್ರಜಾವಾಣಿ ↗