Flag of Indiaसत्यमेव जयते
UGLY CRIME KARNATAKA

राज्य युवा कांग्रेस के महासचिव की हत्या, सात गिरफ्तार

ಬೆಂಗಳೂರು: ರೌಡಿಶೀಟರ್‌ ಆಗಿದ್ದ ಸಹೋದರನ ಕೊಲೆಗೆ ಪ್ರತೀಕಾರವಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೋಹಾರ್ ಅಬ್ಬಾಸ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಇಬ್ಬರು ರೌಡಿಶೀಟರ್ ಸೇರಿ ಏಳು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Mon, 29 Jun 2026 00:53
ಪ್ರಜಾವಾಣಿ पर मूल खबर पढ़ें ↗