Flag of Indiaसत्यमेव जयते
BAD INDIA KARNATAKA

Secretary in-charge inspects cotton crop in Raichur due to lack of rain

ರಾಯಚೂರು: ಜಿಲ್ಲೆಯಲ್ಲಿ ಜೂನ್‌ನಲ್ಲಿ ವಾಡಿಕೆಯಷ್ಟೂ ಮಳೆಯಾಗದ ಕಾರಣ ಬಿತ್ತಿದ ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸಲು ರಾಯಚೂರು ತಾಲ್ಲೂಕಿನ ಮಸ್ಸಪೂರ ಗ್ರಾಮದಲ್ಲಿ ಬಿತ್ತನೆ ಆಗಿರುವ ಹತ್ತಿ ಬೆಳೆಗಳನ್ನು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್.

ಪ್ರಜಾವಾಣಿ Sun, 05 Jul 2026 00:57
Read the original at ಪ್ರಜಾವಾಣಿ ↗