PROBLEM
INDIA
KARNATAKA
Saving environment is everyone's responsibility.

ಶ್ರೀನಿವಾಸಪುರ: ಭೂಮಿಯ ಮೇಲಿನ ಗಿಡ ಮರಗಳು ಎಷ್ಟು ದಿನ ಉಸಿರಾಡುತ್ತವೆಯೋ, ಅಷ್ಟು ದಿನ ಮಾತ್ರ ಮಾನವ ಬದುಕಲು ಸಾಧ್ಯ. ಮರಗಳ ಉಸಿರಾಟ ನಿಂತರೆ ಮಾನವನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಬೇಕು ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂ
Read the original at ಪ್ರಜಾವಾಣಿ ↗