Flag of Indiaसत्यमेव जयते
CRISIS BUSINESS KARNATAKA

Rs. 9.50 in arrears: Bank takes farmer to court

ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಬಿಳಿಗೆರೆ ಗ್ರಾಮದ ರೈತರೊಬ್ಬರು 15 ವರ್ಷಗಳ ಹಿಂದೆಯೇ ಬೆಳೆ ಸಾಲವನ್ನು ಪೂರ್ಣ ಪಾವತಿಸಿದ್ದರೂ ₹9.50 ಬಾಕಿ ಹಣ ಪಾವತಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಬ್ಯಾಂಕ್‌ ನೋಟಿಸ್‌ ನೀಡಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ರೈತರಿಗೆ ಸೂಚಿಸಲಾಗಿ

ಪ್ರಜಾವಾಣಿ Sat, 11 Jul 2026 00:58
Read the original at ಪ್ರಜಾವಾಣಿ ↗