CRISIS
BUSINESS
KARNATAKA
Rs. 9.50 in arrears: Bank takes farmer to court

ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಬಿಳಿಗೆರೆ ಗ್ರಾಮದ ರೈತರೊಬ್ಬರು 15 ವರ್ಷಗಳ ಹಿಂದೆಯೇ ಬೆಳೆ ಸಾಲವನ್ನು ಪೂರ್ಣ ಪಾವತಿಸಿದ್ದರೂ ₹9.50 ಬಾಕಿ ಹಣ ಪಾವತಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಬ್ಯಾಂಕ್ ನೋಟಿಸ್ ನೀಡಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ರೈತರಿಗೆ ಸೂಚಿಸಲಾಗಿ
Read the original at ಪ್ರಜಾವಾಣಿ ↗