Flag of Indiaसत्यमेव जयते
UGLY CRIME KARNATAKA

Rowdy-sheeter murder accused shot in leg, re-arrested

ಬೆಂಗಳೂರು: ರೌಡಿಶೀಟರ್‌ ರಾಜುಬಾಯ್‌ ಕೊಲೆ ಪ್ರಕರಣದಲ್ಲಿ ಬಂಧಿಸಿ ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯ ಕಾಲಿಗೆ ಜೆ.ಪಿ.ನಗರ ಠಾಣೆಯ ಪೊಲೀಸರು ಗುಂಡು ಹಾರಿಸಿ ಮತ್ತೆ ಬಂಧಿಸಿದ್ದಾರೆ.

ಪ್ರಜಾವಾಣಿ Thu, 02 Jul 2026 00:55
Read the original at ಪ್ರಜಾವಾಣಿ ↗