BAD
INDIA
KARNATAKA
Road dug up in Kolar, officials missing; villagers protest

ಚೇಳೂರು: ತಾಲ್ಲೂಕಿನ ನಾರೇಮದ್ದೇಪಲ್ಲಿ ಮತ್ತು ಸೋಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಯೊಂದು ‘ಮೃತ್ಯುಕೂಪ’ವಾಗಿ ಪರಿಣಮಿಸಿದೆ. ಕುರುಬರಪಲ್ಲಿ ಹಾಗೂ ಚಿನ್ನಗಾನಪಲ್ಲಿ ಗ್ರಾಮಸ್ಥರು ಕಳೆದ ಐದು ವರ್ಷಗಳಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Read the original at ಪ್ರಜಾವಾಣಿ ↗