PROBLEM
INDIA
KARNATAKA
Reduce factionalism in society: Dingaleshwar Swamiji

ರಾಣೆಬೆನ್ನೂರು: ‘ವೀರಶೈವ ಲಿಂಗಾಯತ ಧರ್ಮ ತತ್ವ ಪ್ರಧಾನ ಧರ್ಮವೇ ಹೊರತು, ವ್ಯಕ್ತಿ ಪ್ರಧಾನ ಧರ್ಮವಲ್ಲ. ಅಷ್ಠಾವರಣ, ಪಂಚಾಚಾರ, ಷಟಸ್ಥಲ ತತ್ವಗಳ ಮೇಲೆ ಸಮಾಜವನ್ನು ಕಟ್ಟಬೇಕು. ಸಮಾಜದಲ್ಲಿನ ಒಳ ಪಂಗಡಗಳ ಗುಂಗು ಕಡಿಮೆಯಾಗಬೇಕು. ಸಮಾಜದ ಉನ್ನತಿಗೆ ನಾವು ಸದಾ ಸಿದ್ದರಿದ್ದೇವೆ’ ಎಂದು ಫಕ್ಕೀರ ದಿಂಗ
Read the original at ಪ್ರಜಾವಾಣಿ ↗