Flag of Indiaसत्यमेव जयते
ACCOUNTABILITY CRIME KARNATAKA

Ram temple fund scam: Where are ED, CBI sleeping, asks Congress

ಪುತ್ತೂರು: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದ ಸಂಗ್ರಹಿಸಿದ ಹಣ, ಇಟ್ಟಿಗೆ ಎಲ್ಲಿ ಹೋಯಿತು. ₹42 ಸಾವಿರ ಕೋಟಿ ಮೊತ್ತದ ಹಗರಣ ಆಗಿರುವಾಗ ಇಡಿ, ಸಿಬಿಐ ಎಲ್ಲಿ ಮಲಗಿದೆ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಪ್ರಶ್ನಿಸಿದರು.

ಪ್ರಜಾವಾಣಿ Thu, 23 Jul 2026 01:00
Read the original at ಪ್ರಜಾವಾಣಿ ↗