UGLY
INDIA
KARNATAKA
ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ, ಗೊಬ್ಬರ ತಯಾರಿಕೆ ಪತ್ತೆ ದಾಳಿ ಮುಂದುವರಿಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ನಕಲಿ ರಸಗೊಬ್ಬರ, ನಕಲಿ ಕೀಟ ನಾಶಕ ತಯಾರಕರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ಈಚೆಗಷ್ಟೇ ನಂದಿಕ್ರಾಸ್ನ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ನಕಲಿ ರಸಗೊಬ್ಬರಗಳನ್ನು ವಶಕ್ಕೆ ಪಡೆದಿದ್ದರು.
Read the original at ಪ್ರಜಾವಾಣಿ ↗