Flag of Indiaसत्यमेव जयते
UGLY INDIA KARNATAKA

ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ, ಗೊಬ್ಬರ ತಯಾರಿಕೆ ಪತ್ತೆ ದಾಳಿ ಮುಂದುವರಿಕೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ನಕಲಿ ರಸಗೊಬ್ಬರ, ನಕಲಿ ಕೀಟ ನಾಶಕ ತಯಾರಕರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ಈಚೆಗಷ್ಟೇ ನಂದಿಕ್ರಾಸ್‌ನ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ನಕಲಿ ರಸಗೊಬ್ಬರಗಳನ್ನು ವಶಕ್ಕೆ ಪಡೆದಿದ್ದರು.

ಪ್ರಜಾವಾಣಿ Fri, 24 Jul 2026 00:55
Read the original at ಪ್ರಜಾವಾಣಿ ↗