Flag of Indiaसत्यमेव जयते
GOOD INDIA KARNATAKA

ರಾಹುಲ್ ಗಾಂಧಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು: ಸಿಎಂ ರೇವಂತ್ ರೆಡ್ಡಿ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಕರೆ ನೀಡಿದ್ದಾರೆ. ಭಾರತದ ಪ್ರಗತಿಗೆ ಇದು ಐತಿಹಾಸಿಕ ಅವಶ್ಯಕತೆ ಎಂದು ಹೇಳಿರುವ ಅವರು, ತೆಲಂಗಾಣ ಜನರು ರಾಹುಲ್ ಗಾಂಧಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ 2034ರವರೆಗೆ

TV9 ಕನ್ನಡ Sun, 05 Jul 2026 02:27
Read the original at TV9 ಕನ್ನಡ ↗