BAD
INDIA
KARNATAKA
सड़क निर्माण पूरा करने के लिए जनता का विरोध प्रदर्शन

ದಾಂಡೇಲಿ: ಅರ್ಧಕ್ಕೆ ನಿಂತ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಜೀವ ಉಳಿ ಸಬೇಕೆಂದು ಆಗ್ರಹಿಸಿ ಮಾರುತಿ ನಗರ ಹಾಗೂ ಗಾಂಧಿ ನಗರದ ರಸ್ತೆಯಲ್ಲಿ ಸಾರ್ವಜನಿಕರು ರಸ್ತೆ ಮಧ್ಯೆ ಬ್ಯಾನರ್ ಕಟ್ಟಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗