Flag of Indiaसत्यमेव जयते
BAD CRIME KARNATAKA

Protests in Siddapur demanding arrest of those who built the tomb

ಸಿದ್ದಾಪುರ: ಮಾಲ್ದಾರೆ ಗದ್ದಿಗೆಯ ಸಿದ್ದೇಶ್ವರ ದೇವಾಲಯದ ಸಮೀಪದಲ್ಲಿ ಸಮಾಧಿ ನಿರ್ಮಿಸಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾರ್ಯಕರ್ತರು ಗದ್ದಿಗೆಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ, ಬಳಿಕ ಸಮಾಧಿ ನಿರ್ಮಿಸಲಾಗಿದೆ

ಪ್ರಜಾವಾಣಿ Tue, 28 Jul 2026 00:56
Read the original at ಪ್ರಜಾವಾಣಿ ↗