BAD
INDIA
KARNATAKA
Protest warning in Kolar demanding release of Masasa

ಬೇತಮಂಗಲ: ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುವ ಮಾಸಾಶನವನ್ನು ಮೂರ್ನಾಲ್ಕು ತಿಂಗಳಿಂದ ಸರ್ಕಾರ ಬಿಡುಗಡೆ ಮಾಡಿಲ್ಲ. ಇದನ್ನೇ ನಂಬಿದವರ ಬದುಕು ದುಸ್ತರವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ ನಾಯ್ಡು ಹೇಳಿದರು.
Read the original at ಪ್ರಜಾವಾಣಿ ↗