Flag of IndiaPulse Bharat सत्यमेव जयते
CONTESTED POLITICS KARNATAKA

Protest to snatch voting rights: Salim Ahmed

ಹಾವೇರಿ: ‘ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು ದೇಶದಾದ್ಯಂತ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಆರಂಭಿಸಿದೆ. ಮತ ಹಕ್ಕು ಕಸಿಯುವ ಹುನ್ನಾರ ಇದಾಗಿದ್ದು, ಕರ್ನಾಟಕದಲ್ಲಿ ಒಂದು ಮತ ರದ್ದಾದರೂ ನಾವು ಸಹಿಸುವುದಿಲ್ಲ. ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ’ ಎಂದು ಕಾಂಗ್ರೆಸ

ಪ್ರಜಾವಾಣಿ Mon, 15 Jun 2026 00:53
Read the original at ಪ್ರಜಾವಾಣಿ ↗