Flag of Indiaसत्यमेव जयते
BAD INDIA KARNATAKA

ಕೇಂದ್ರದ ಸರ್ವಾಧಿಕಾರ ಧೋರಣೆ ಸರಿಯಲ್ಲ ಎಂದು ಶಹಾಪುರದಲ್ಲಿ ಪ್ರತಿಭಟನೆ

ಶಹಾಪುರ: ದೆಹಲಿಯ ಜಂತರ್‌–ಮಂತರ್‌ನಲ್ಲಿ ಯುವ ಜನತೆಯ ಮೇಲೆ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಗುರುವಾರ ಶಹಾಪುರ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರಜಾವಾಣಿ Fri, 24 Jul 2026 00:55
Read the original at ಪ್ರಜಾವಾಣಿ ↗