BAD
INDIA
KARNATAKA
Protest in Lakshmeshwar demanding revival of old pension scheme

ಲಕ್ಷ್ಮೇಶ್ವರ: ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ ಜುಲೈ 4ರಂದು ಮದ್ಯಾಹ್ನ 1ಕ್ಕೆ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಸಮಾವೇಶ ನಡೆಸಿ ನಂತರ ನೂರಾರು ನೌಕರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು.
Read the original at ಪ್ರಜಾವಾಣಿ ↗