Flag of Indiaसत्यमेव जयते
BAD INDIA KARNATAKA

Protest in Dharwad against eviction of Gandhinagar slum

ಧಾರವಾಡ: ಹುಬ್ಬಳ್ಳಿಯ ಬೆಂಗೇರಿ ಗ್ರಾಮದ ಗಾಂಧಿನಗರ ಕೊಳೆಗೇರಿಯನ್ನು ತೆರವುಗೊಳಿಸದಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಹುಬ್ಬಳ್ಳಿ ತಾಲ್ಲೂಕು ಘಟಕ ಹಾಗೂ ಸಾವಿತ್ರಿಬಾಯಿ ಫುಲೆ ಹೋರಾಟ ಸಮಿತಿಯವರು ಶುಕ್ರವಾರ ನಗರದ ಕೊಳಚೆ ನಿರ್ಮೂಲನಾ ಮಂಡಳಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರ

ಪ್ರಜಾವಾಣಿ Sat, 11 Jul 2026 00:58
Read the original at ಪ್ರಜಾವಾಣಿ ↗