Flag of Indiaसत्यमेव जयते
BAD INDIA KARNATAKA

Protest for water supply in Sirahatti Vijayanagar

ಶಿರಹಟ್ಟಿ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಿಜಯನಗರದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ವಿಜಯನಗರದ ನಿವಾಸಿಗಳು ಸೋಮವಾರ ಬಿಂದಿಗೆಗಳನ್ನು ಹಿಡಿದು ಪ್ರತಿಭಟಿಸಿ ಮುಖ್ಯಾಧಿಕಾರಿ ಸವಿತಾ ತಾಂ

ಪ್ರಜಾವಾಣಿ Tue, 16 Jun 2026 00:54
Read the original at ಪ್ರಜಾವಾಣಿ ↗