Flag of Indiaसत्यमेव जयते
BAD INDIA KARNATAKA

ನೀಟ್ ಪರೀಕ್ಷೆ ಹಗರಣ ತಡೆಯಲು ವಿಫಲರಾದ ಸಚಿವರ ರಾಜೀನಾಮೆಗೆ ಆಗ್ರಹಿಸಿ ತಮಟೆ ಚಳವಳಿ

ಹೊಸಪೇಟೆ (ವಿಜಯನಗರ): ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಹಗರಣ ತಡೆಯಲು ವಿಫಲರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ತಮಟೆ ಚಳವಳ

ಪ್ರಜಾವಾಣಿ Sat, 25 Jul 2026 00:49
Read the original at ಪ್ರಜಾವಾಣಿ ↗