Flag of Indiaसत्यमेव जयते
UGLY CRIME KARNATAKA

Protest demanding arrest of sexual assault accused in Sagar

ಸಾಗರ: ‘ನಗರಸಭೆಯ ಪೌರ ಕಾರ್ಮಿಕ ವಿಭಾಗದ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮೇಸ್ತ್ರಿ ನಾಗರಾಜ್ ಅವರನ್ನು ಬಂಧಿಸುವ ಜೊತೆಗೆ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿ

ಪ್ರಜಾವಾಣಿ Tue, 16 Jun 2026 00:54
Read the original at ಪ್ರಜಾವಾಣಿ ↗