Flag of Indiaसत्यमेव जयते
BAD INDIA KARNATAKA

बसवकल्याण तहसीलदार के खिलाफ कार्रवाई की मांग को लेकर प्रदर्शन

ಬೀದರ್: ಬಸವಕಲ್ಯಾಣದಲ್ಲಿ ಜೂನ್ 28ರಂದು ಆಯೋಜಿಸಲು ಉದ್ದೇಶಿಸಿರುವ ‘ಬಸವಾದಿ ಶಿವಶರಣರ ಹಿಂದೂ ಮಹಾಸಮಾವೇಶ’ಕ್ಕೆ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿರುವುದನ್ನು ಖಂಡಿಸಿ ಬಸವಾದಿ ಶಿವಶರಣರ ಹಿಂದೂ ಮಹಾಸಮಾವೇಶ ಪರ ಒಕ್ಕೂಟದ ಮುಖಂಡರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sat, 20 Jun 2026 00:53
ಪ್ರಜಾವಾಣಿ पर मूल खबर पढ़ें ↗