BAD
INDIA
KARNATAKA
Protest against unauthorised felling of trees in Hanchinala village

ಸವದತ್ತಿ: ತಾಲೂಕಿನ ಹಂಚಿನಾಳ ಗ್ರಾಮದ ರಸ್ತೆ ಬದಿಯ ಮರಗಳನ್ನು ಅನಧಿಕೃತವಾಗಿ ಕಡಿದು ನಾಶ ಪಡಿಸುತ್ತಿರುವದನ್ನು ಖಂಡಿಸಿ ಹಂಚಿನಾಳ ಗ್ರಾಮಸ್ಥರು ಹಾಗೂ ಜಯ ಕರ್ನಾಟಕ ಸಂಘಟನೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.
Read the original at ಪ್ರಜಾವಾಣಿ ↗