Flag of Indiaसत्यमेव जयते
BAD CRIME KARNATAKA

Protest against police action on farmers

ಯಲಬುರ್ಗಾ: ಅಮಾಯಕ ರೈತರ ಮೇಲೆ ಸ್ಥಳೀಯ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ ಜೂ.29ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರಳಿ ಹೇಳಿದರು.

ಪ್ರಜಾವಾಣಿ Mon, 29 Jun 2026 00:53
ಪ್ರಜಾವಾಣಿ पर मूल खबर पढ़ें ↗