BAD
INDIA
KARNATAKA
Protest against Municipal Chairman B.M. Nagesh

ಚನ್ನಪಟ್ಟಣ:‘ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ಅವರು ಅಧಿಕಾರಿಗಳಿಗೆ, ನೌಕರರಿಗೆ ಗೌರವ ಕೊಡದೆ ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಆದಿಜಾಂಬವ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ‘ಅಧ್ಯಕ್ಷ ಹಠವೋ, ನಗರಸಭ
Read the original at ಪ್ರಜಾವಾಣಿ ↗