Flag of Indiaसत्यमेव जयते
BAD POLITICS KARNATAKA

Protest against encroachment of government land

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ನಾಗಲಾಪುರ ಸಮೀಪದ ಕುರುಬರ ಹೊಸಳ್ಳಿಯಲ್ಲಿ ಇರುವ ಸರ್ಕಾರಿ ಜಮೀನನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಉಳುಮೆ ಮಾಡುತ್ತಿದ್ದು; ಆ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ವಿದ್ಯಾರ್ಥಿ ವಸತಿ ನಿಲಯ ಅಥವಾ ವಿದ್ಯುತ್‌ ಪ್ರಸರಣ ಕೇಂದ್ರವನ್ನು ಸ್ಥಾಪಿಸ

ಪ್ರಜಾವಾಣಿ Thu, 16 Jul 2026 00:57
Read the original at ಪ್ರಜಾವಾಣಿ ↗